ಕೆರೆ ಸಮ್ಮೇಳನ 2014: ಪಶ್ಚಿಮ ಘಟ್ಟ ಪ್ರದೇಶದಲ್ಲಿ ಜೌಗುಭೂಮಿ ಪರಿಸರ ವ್ಯವಸ್ಥೆಯ ಸಂರಕ್ಷಣೆ ಮತ್ತು ಸಮರ್ಥ ನಿರ್ವಹಣೆಯ ಕುರಿತು
ದಿನಾಂಕ: 13-15 ನವೆಂಬರ್, 2014
ಸಮ್ಮೇಳನ ಸಂಘಟನಾ ಸಮಿತಿ

ಗೌರವಾಧ್ಯಕ್ಷರು: ಶ್ರೀ ಶ್ರೀ ಗಂಗಾಧರೇಂದ್ರ ಸರಸ್ವತೀ ಸ್ವಾಮೀಜಿ,
                             ಶ್ರೀ ಸೋಂದಾ ಸ್ವರ್ಣವಲ್ಲೀ ಮಹಾಸಂಸ್ಥಾನಮ್, ಸೋಂದಾ, ಸಿರ್ಸಿ
                             http://www.swarnavallimatha.org/

ಅಧ್ಯಕ್ಷರು:          ಡಾ. ಟಿ. ವಿ. ರಾಮಚಂದ್ರ
                        ಶಕ್ತಿ ಮತ್ತು ಜೌಗುಭೂಮಿ ಸಂಶೋಧನಾ ತಂಡ, ಪರಿಸರ ವಿಜ್ಞಾನ ಕೇಂದ್ರ,
                        ಭಾರತೀಯ ವಿಜ್ಞಾನ ಸಂಸ್ಥೆ, ಬೆಂಗಳೂರು - 560 012

ಕಾರ್ಯಾಧ್ಯಕ್ಷರು: ಶ್ರೀ ಅನಂತ ಹೆಗಡೆ ಅಶೀಸರ, ಸಂಚಾಲಕರು, ವೃಕ್ಷ ಲಕ್ಷ ಆಂದೋಲನ

ಸಂಚಾಲಕರು ಸಹ-ಸಂಚಾಲಕರು
ಡಾ. ಎಂ.ಡಿ. ಸುಭಾಶ್ ಚಂದ್ರನ್, ಐಐಎಸ್ಸಿ, ಕುಮಟಾ ಶ್ರೀ ನಾರಾಯಣ ಗಡಿಕೈ
ಡಾ. ಕೇಶವ ಹೆಗಡೆ, ಕೂರ್ಸೆ, ಉಜಿರೆ ಶ್ರೀ ಪ್ರಭಾಕರ ಭಟ್ಟ, ಐಐಎಸ್ಸಿ, ಸಿರ್ಸಿ
ಡಾ. ಬಿ.ಎಂ. ಕುಮಾರಸ್ವಾಮಿ, ಶಿವಮೊಗ್ಗ ಶ್ರೀ ಬಿ.ಎಚ್. ರಾಘವೇಂದ್ರ, ಸಾಗರ
ಡಾ. ಆರ್. ವಾಸುದೇವ, ಫಾರೆಸ್ಟ್ರಿ ಕಾಲೇಜು, ಸಿರ್ಸಿ ಶ್ರೀ ಗಣಪತಿ ಬಿ., ಬಿಸ್ಲ್‍ಕೊಪ್ಪ
ಶ್ರೀ ಶಾಂತಾರಾಮ ಸಿದ್ದಿ, ಯಲ್ಲಾಪುರ ಅಧ್ಯಕ್ಷರು, ಲಯನ್ಸ್ ಕ್ಲಬ್, ಸಿರ್ಸಿ
ಶ್ರೀ ಹರಿಶ್ ಆರ್. ಭಟ್, ಐಐಎಸ್ಸಿ ಅಧ್ಯಕ್ಷರು, ಪರಿಸರ ವರ್ಧಿನಿ, ಯಡಹಳ್ಳಿ, ಸಿರ್ಸಿ
ಡಾ. ಪ್ರಕಾಶ ಮೇಸ್ತ, ಐಐಎಸ್ಸಿ, ಕುಮಟಾ ಶ್ರೀ ಜಿ.ಆರ್. ರಾವ್, ಐಐಎಸ್ಸಿ, ಕುಮಟಾ
ಶ್ರೀ ಎಮ್.ಎ. ಖಾನ್, ಕೆ.ಕೆ ಮಾಧ್ಯಮಿಕ ಶಾಲೆ, ಬೆಂಗಳೂರು ಶ್ರೀ ಗಜೇಂದ್ರ ಗೋರ್ಸಕೊಡಿಗೆ, ಬಾಳೆಹೊನ್ನೂರು

ರಾಷ್ಟ್ರೀಯ ವೈಜ್ಞಾನಿಕ ಸಮಿತಿ ಸ್ಥಳೀಯ ಸಂಘಟನಾ ಸಮಿತಿ
ಟಿ.ವಿ. ರಾಮಚಂದ್ರ, ಐಐಎಸ್ಸಿ, ಬೆಂಗಳೂರು ಪ್ರಹ್ಲಾದ್ ರಾವ್, ಬೊಷ್
ಎನ್.ವಿ. ಜೋಷಿ, ಐಐಎಸ್ಸಿ, ಬೆಂಗಳೂರು ಹರೀಶ್ ಕೃಷ್ಣಮೂರ್ತಿ, ವಾಗ್ದೇವಿ ಸಂಸ್ಥೆ
ಎಂ.ಡಿ. ಸುಭಾಶ್ ಚಂದ್ರನ್, ಐಐಎಸ್ಸಿ, ಕುಮಟಾ ವಿಶ್ವಾಸ್ ಆರ್.ಎಸ್., ಗ್ಲೋಬ್ ಟ್ರೋಟರ್ ಸಿಇಒ
ಇ.ವಿ. ರಾಮಸ್ವಾಮಿ, ಮಹಾತ್ಮ ಗಾಂಧಿ ವಿಶ್ವವಿದ್ಯಾಲಯ, ಕೊಟ್ಟಾಯಮ್, ಕೇರಳ ವಲ್ಲೀಶ್ ನಗರ್, ಬೊಷ್
ಎಂ. ಪೃಥ್ವಿರಾಜ್, ಕೆ.ಎಸ್.ಸಿ.ಎಸ್.ಟಿ, ಬೆಂಗಳೂರು ಮೀರಾ ರಾಜೇಶ್, ಟಿಸಿಎಸ್
ದೇವಾಶಿಶ್ ಕಾರ್, ಅಸ್ಸಾಮ್ ವಿಶ್ವವಿದ್ಯಾಲಯ, ಸಿಲ್‍ಚರ್ ರಾಜೇಶ್, ವೋಲ್ವೋ
ಎಸ್.ಎನ್. ಪ್ರಸಾದ್, ಐಐಐಟಿ, ಹೈದ್ರಾಬಾದ್ ಪದ್ಮಾ ಅಶೋಕ್
ದುರ್ಗಾ ಮಾಧವ್ ಮಹಾಪಾತ್ರ, ಐಐಎಸ್ಸಿ, ಬೆಂಗಳೂರು ಸ್ನೇಹಲತಾ ವಿ.ಕೆ.
ರಾಜಶ್ರೀ ರೇ, ಐಐಎಸ್ಸಿ, ಬೆಂಗಳೂರು ಶ್ರೀವಿದ್ಯಾ
ಶ್ವೇತಮಾಲಾ, ಐಐಎಸ್ಸಿ, ಬೆಂಗಳೂರು ಡಾ. ರಮೇಶ್ ಬಿ., ಚಂದನ ಶಾಲೆ
ಭರತ್ ಎಚ್. ಐತಾಳ್, ಐಐಎಸ್ಸಿ, ಬೆಂಗಳೂರು ವಿನಾಯಕ ಭಟ್ಟ, ಲಯನ್ಸ್ ಶಾಲೆ, ಸಿರ್ಸಿ
ಭರತ್ ಸೆಟ್ಟೂರು, ಐಐಎಸ್ಸಿ, ಬೆಂಗಳೂರು ಎಮ್.ಎಮ್. ಭಟ್ಟ, ಲಯನ್ಸ್ ಶಾಲೆ, ಸಿರ್ಸಿ
ವಿನಯ್ ಎಸ್., ಐಐಎಸ್ಸಿ, ಬೆಂಗಳೂರು ಭೂಮಿನಾಥನ್ ಎಮ್., ಐಐಎಸ್ಸಿ, ಬೆಂಗಳೂರು
ಗಣೇಶ ಹೆಗಡೆ, ಐಐಎಸ್ಸಿ, ಬೆಂಗಳೂರು ಗೌರಿ ಕುಲಕರ್ಣಿ, ಐಐಎಸ್ಸಿ, ಬೆಂಗಳೂರು
ಸುಮೇಶ್ ದುದಾನಿ, ಐಐಎಸ್ಸಿ, ಬೆಂಗಳೂರು ವಿಷ್ಣು ಮುಕ್ರಿ, ಶ್ರೀಕಾಂತ ನಾಯ್ಕ, ಐಐಎಸ್ಸಿ, ಕುಮಟಾ
ಸುದರ್ಶನ್ ಭಟ್ಟ, ಐಐಎಸ್ಸಿ, ಬೆಂಗಳೂರು ಮಹಿಮಾ ಭಟ್, ಐಐಎಸ್ಸಿ, ಬೆಂಗಳೂರು
ಬಾಲಚಂದ್ರ ಸಿ., ಐಐಎಸ್ಸಿ, ಬೆಂಗಳೂರು ಗಾಯತ್ರಿ ನಾಯ್ಕ, ಐಐಎಸ್ಸಿ, ಬೆಂಗಳೂರು